Slide
Slide
Slide
previous arrow
next arrow

ಬನವಾಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹುತಾತ್ಮರ ಜನ್ಮ ದಿನಾಚರಣೆ

300x250 AD

ಶಿರಸಿ: ಬನವಾಸಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ ಅಧ್ಯಕ್ಷತೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ  ಆಚರಿಸಲಾಯಿತು,

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

300x250 AD

ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಬಸವರಾಜ ದೊಡ್ಮನಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಆಶೀಫ್ ಚೌದರಿ, ಸೇವಾದಳದ ಅಧ್ಯಕ್ಷ ಬಸವರಾಜ ಸಿದ್ದೇರ,  ಅಲ್ಪಸಂಖ್ಯಾತ ಅಧ್ಯಕ್ಷ ಅಬ್ದುಲ್ ಕರೀಂ, ಜಿಲ್ಲಾ ಸಮಿತಿ ಸದಸ್ಯ ಪುಟ್ಟಪ್ಪ ನಾಯ್ಕ, ಸಾಮಾಜಿಕ ಜಾಲ ತಾಣದ ರಾಘವೇಂದ್ರ ನಾಯ್ಕ ಹಕ್ಕಿ, ಘಟಕಾಧ್ಯಕ್ಷ ಆನಂದ ನಾಯ್ಕ ಮಧುರವಳ್ಳಿ, ಗಣಪತಿ ಪಾತೋಳ್ಳಿ, ಇಂಟೆಕ್, ಮುದ್ದಪ್ಪ ಬನವಾಸಿ, ಬಸವರಾಜ ಅಜ್ಜರಣಿ, ರಿಯಾಜ್ ಚೌದರಿ, ನಾಶಿರಖಾನ, ಎಜಾಜ್, ಮಾಹುಬಲಿ, ಆರಿಫ್, ಸರು, ಧರ್ಮಪ್ಪ ಮಧುರವಳ್ಳಿ, ರವಿ ನಾಯ್ಕ ಮತ್ತಿಹಳ್ಳಿ, ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top